ಮುಂಜೇಶ್ವರ : ಉಪ್ಪಳ ಸೊಂಕಾಲ್ ಬಳಿ ಕಾರು ಮತ್ತು ದ್ವಿಚಕ್ರ ಡಿಕ್ಕಿ ಹೊಡೆದು ಮಿಯಪದಾವು ರ್ಚಾಲ ಕುಳೂರು ನಿವಾಸಿ ಮೊಯಿತೀ ನ್ ಕುಞ ಯವರ ಪುತ್ರ ಮೊಹ್ಮದ್ ಉಮಿಕ್ಕಳ (45 ) ಮರಣ.
ಆದಿತ್ಯವಾರ ಮಧ್ಯಾಹ್ನ ಮದುವೆ ಸಮಾರಂಭಕ್ಕೆ ಪೊಸೋಟ್ ಗೆ ಪ್ರಯಾಣಿಸುವಾಗ ಎದುರು ದಿಶೆಯಿಂದ ಅತಿ ವೇಗದಲ್ಲಿ ಬಂದ ಕಾರಿಗೆ ಡಿಕ್ಕಿ ಹೊಡೆದು ನವಾರ ಮೃತ್ಯು .
